೧೧ ಜುಲೈ ೨೦೨೦ರಂದು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಮಾತು, ಶ್ರೀಮತಿ. ಮಂಗಳ ರವಿ ಅವರ ಸುಮಧುರ ಗಾಯನದಲ್ಲಿ ಹಾಗೂ ಕೃಷ್ಣ ಉಡುಪ, ವಾದಿ ಮತ್ತು ಶ್ರೀನಿವಾಸ್ ಎಂ.ಸಿ ಅವರ ವಾದ್ಯವೃಂದದೊಂದಿಗೆ ಮಧುರವಾದ ಭಾವಗೀತೆಗಳ ರೂಪದಲ್ಲಿ ಕವಿಯ ಭಾವವನ್ನು ಪ್ರಸ್ತುತ ಪಡಿಸಲಾಯಿತು. ಇದೇ ಸಂಧರ್ಭದಲ್ಲಿ ನಮ್ಮನ್ನಗಲಿದ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರಿಗೂ ಸ್ಮರಣೆಯನ್ನು ಸಲ್ಲಿಸಲಾಯಿತು.