೬ ಜೂನ್ ೨೦೨೦ ರಂದು ವ್ಯಾಸರಾಜ್ ಮತ್ತು ತಂಡದೊಂದಿಗೆ ಸುಮಧುರ ಸಂಜೆ ಕಾರ್ಯಕ್ರಮವನ್ನು Zoom ಮೂಲಕ ಪ್ರಸ್ತುತ ಪಡಿಸಲಾಯಿತು. ವ್ಯಾಸರಾಜ್, ಜ್ಯೋತಿ ಮತ್ತು ವರುಣ್ ಅವರು ತಮ್ಮ ಸುಮಧುರ ಕಂಠದಿಂದ ೩ ಗಂಟೆಗಳ ಕಾಲ ಸಿಂಗನ್ನಡಿಗರನ್ನು ಸತತವಾಗಿ ಮನೋರಂಜಿಸಿದರು.