ಕನ್ನಡ ಸಂಘ (ಸಿಂಗಪುರ) Webinar ಸರಣಿಯನ್ನು ಮುಂದುವರಿಸುತ್ತಾ, ೧೧ ಏಪ್ರಿಲ್ ೨೦೨೦ ರಂದು, ಎರಡನೇ Webinar “ನಾಟಕ ರಂಗ” ವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು, ನಾಟಕ ಹಾಗು ಚಲನಚಿತ್ರದಲ್ಲಿ ಪ್ರತಿಭಾವಂತ ನಟ, ಬರಹಗಾರ ಮತ್ತು ನಿರ್ದೇಶಕರಾದ - ಶ್ರೀ ಕಾರ್ತಿಕ್ ಗೌತಮ್ ಅವರು ಅತ್ಯುತ್ತಮವಾಗಿ ನಡೆಸಿಕೊಟ್ಟರು.