‘Socialisation to Social Distancing’ - ಕೊರೊನ ಕಿರಿಕಿರಿಯ ಕಾರಣದಿಂದ ಕನ್ನಡ ಸಂಘ ಸಿಂಗಪುರವು, ಸದಸ್ಯರಿಗೆ “Webinar series” online ಕಾರ್ಯಕ್ರಮವನ್ನು "ಸಿಂಗಾರ ಪಾಠಶಾಲೆಯ" ನಿಟ್ಟಿನಲ್ಲಿ ದಿನಾಂಕ ೨೧ ಮಾರ್ಚ್ ೨೦೨೦ ರಂದು ಏರ್ಪಡಿಸಿತ್ತು. Webinar ಸರಣಿಯ ಈ ಮೊದಲನೆಯ ವಿಷಯವನ್ನು ಅಧ್ಯಕ್ಷೆ ಶ್ರೀಮತಿ ರಶ್ಮಿ ಉದಯಕುಮಾರ್ ಉದ್ಘಾಟಿಸಿದರು, ಶ್ರೀ ಸೋಮಶೇಖರ್ ಎನ್ ಎಸ್ ಅವರು “21st Century Skills for Business and Technology Leadership” ಎಂಬ ವಿಷಯದ ಬಗ್ಗೆ webinar ನಡೆಸಿಕೊಟ್ಟರು. ಕಾರ್ಯಕ್ರಮವು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ್ ರವರ ನೇತೃತ್ವದಲ್ಲಿ ನಡೆಯಿತು.