ಕನ್ನಡ ಸಂಘ ಸಿಂಗಪುರವು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಹಿತ್ಯಸ್ಪರ್ಧೆ ಉದಯೋನ್ಮುಖ ಸಾಹಿತಿಗಳಿಗೆ ಒಂದು ಉನ್ನತವಾದ ವೇದಿಕೆಯಾಗಿ ಏರ್ಪಟ್ಟಿದೆ. ಕಲ್ಪನಾ ವಿಲಾಸದ ಕಲಾ ಕೃತಿಯನ್ನು ಸಾಹಿತ್ಯವಾಗಿ ರೂಪಾಂತರಿಸಿ, ಚಿತ್ರದ ಮೇಲೆ ಆಧಾರಿತವಾದ, ಕವನ / ಸಣ್ಣ ಕಥೆ ವಿಭಾಗಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಮುಂದಿನ ದೀಪೋತ್ಸವ ೨೦೧೯ ರಲ್ಲಿ ಪ್ರಶಸ್ತಿ ಗಳನ್ನು ವಿತರಿಸಿಲಾಯಿತು. ಕನ್ನಡ ಸಂಘ ಹಮ್ಮಿಕೊಂಡ ಆರೋಗ್ಯ ಸಂಬಂಧಿ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಿನಿಂದ ಸುಸಂಪನ್ನವಾಯಿತು.